- ಅಕ್ಷಯ ನಗರ ಕೆರೆಯ ನೀರಿಗೆ ಪವಿತ್ರ ಗಂಗೆಯೆಂದು ಪೂಜೆ ಮಾಡಿ ಗಂಗಾರತಿ ಮಾಡಲಾಯಿತು. ತನ್ಮೂಲಕ ಜಲ ಜಾಗೃತಿ ಮತ್ತು ಪರಿಸರ ಸಂರಕ್ಷಣೆ ಕಾಳಜಿ ಮೂಡಿಸಲಾಯಿತು.
- ದೀಪಗಳನ್ನು ಹಚ್ಚಿ ಹಬ್ಬದ ರೀತಿಯ ಆಚರಣೆ ಮಾಡಿದ್ದರಿಂದ ಜನರಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲೂ ಸಹ ಕಾರ್ಯಕ್ರಮ ಯಶಸ್ವಿಯಾಯಿತು.
ಅಕ್ಷಯ ನಗರ ಕೆರೆಯಲ್ಲಿ ಗಂಗಾ ಆರತಿ
Subscribe
Login
0 Comments